ಚಿತ್ರ

ನೀರ್ನಳ್ಳಿ ಗಣಪತಿಯವರ ದೃಷ್ಟಿಯಲ್ಲಿ- ಗೋಕರ್ಣದಲ್ಲಿ ಗುರುಕುಲ ಗಳನ್ನು ಸ್ಥಾಪಿಸುವುದೆಂದರೆ ವಿಶ್ವವಿದ್ಯಾಪೀಠಕ್ಕೆ ಮೆಟ್ಟಿಲುಗಳನ್ನು ಕಟ್ಟುವುದು
ಇದು ಗೋಕರ್ಣದಲ್ಲಿ ಮೂಡಿ ಬರುತ್ತಿರುವ ನಮ್ಮ ಗುರುಕುಲಗಳ ನಕ್ಷೆ; ಸ್ವಸ್ತಿಕದ ಆಕೃತಿಯಲ್ಲಿ ಮೂಡಿ ಬರುತ್ತಿರುವ ಈ ಭವನಸಮುಚ್ಚಯದ ಹೆಸರು- ಸ್ವಸ್ತಿಶ್ರೀ.
ಸಾರ್ವಭೌಮ-ರಾಜರಾಜೇಶ್ವರೀ ಗುರುಕುಲಗಳ ಮೊದಲ ಕುಟೀರಕ್ಕೆ ಮಂತ್ರಾಕ್ಷತೆ ಬೀಳುತ್ತಿದೆ; ಹೊನ್ನಾವರ-ಸನಿಹದ ಹೊಸಾಕುಳಿ ವಲಯದ ಕಾರ್ಯಕರ್ತರ ಸೇವೆ-ಸಮರ್ಪಣೆಗಳಲ್ಲಿ ಈ ಕುಟೀರವು ಮೂಡಿಬರುತ್ತಿದೆ. ಅಂದ ಹಾಗೆ, ನಮ್ಮ ಗುರುಕುಲಗಳಲ್ಲಿ ಪ್ರಕೃತಿಗೆ ತೆರೆದುಕೊಂಡ ಕುಟೀರಗಳೇ Class Roomಗಳು!

ಗುರುಕುಲದ ಭಿತ್ತಿಯಲ್ಲಿ ಚಿತ್ರಿತವಾಗುತ್ತಿದೆ ದೀಶಪ್ರೀಮ, ಧರ್ಮನಿಷ್ಠೆ, ಗುರುಭಕ್ತಿ, ದೀವಭಾವವನ್ನು ಜಾಗೃತಗೊಳಿಸುವ ಅಮರ ಚಿತ್ರಗಳು!!

ಗೋಕರ್ಣದ ಶತಶೃಂಗ ಶಿಖರದ ನೆತ್ತಿಯಲ್ಲಿ ರಾರಾಜಿಸುವ ಸಾರ್ವಭೌಮ ಗುರುಕುಲ ಹಾಗೂ ರಾಜರಾಜೇಶ್ವರಿ ಗುರುಕುಲಗಳ ಕ್ಯಾಂಪಸ್ ನ ಸುಮನೋಹರ ವಿಹಂಗಮ ನೋಟ

ಗುರುಕುಲಗಳ ಕಕ್ಷೆಗಳಲ್ಲಿ ವಿರಾಜಿಸುವ ಅರ್ಥಗರ್ಭಿತ ನಾಮಫಲಕಗಳು