ಸಮರ್ಪಣೆಗೆ

ವಿದ್ಯಾಬಂಧುಗಳೇ,

ಗುರುಕುಲದ ಪ್ರವೇಶವನ್ನು ಬಯಸಿ ನೂರಾರು ಅರ್ಹ, ಬಡ ವಿದ್ಯಾರ್ಥಿಗಳು ಕಾದು ನಿಂತಿದ್ದಾರೆ; ವಿದ್ಯಾರ್ಥಿವೇತನದ ನಿಧಿಗೆ ನೀವು ನೀಡುವ ನೆರವು ಅವರ ಬದುಕನ್ನು ಬಂಗಾರವಾಗಿಸಲಿದೆ.

ಮುಂದೆ ಬನ್ನಿ, ವಿದ್ಯಾನಿಧಿ ಗೆ ಕೈಲಾದ ಸಮರ್ಪಣೆ ಮಾಡಿ.