ಕಾರ್ಯಕರ್ತರಾಗಲು

ದೇಶಬಂಧುಗಳೇ, ಭಾರತದ ಚರಿತ್ರೆಯಲ್ಲಿ ಬೆಳಕಿನ ಹೊಸ ಅಧ್ಯಾಯವನ್ನೇ ಬರೆಯಲಿರುವ ವಿಷ್ಣುಗುಪ್ತ_ವಿಶ್ವವಿದ್ಯಾಪೀಠದ ಕಾರ್ಯಕರ್ತರಾಗಲು ಕೆಳಕಂಡ ಆವೇದನಾ_ಪತ್ರ(Form) ಭರ್ತಿ ಮಾಡಿ. ದೇಶ ಕಟ್ಟಲು ಸಾವಿರ ಮಿದುಳುಗಳ, ಲಕ್ಷ ತೋಳುಗಳ ಅಗತ್ಯವಿದೆ; ತಾಯ್ನಾಡು ನಿಮ್ಮನ್ನು ಕೈ ಬೀಸಿ ಕರೆದಿದೆ.